Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಮನರಂಜನೆ > ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ

ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ

Web Desk
Last updated: June 26, 2024 1:43 pm
Web Desk Published June 26, 2024
Share
2 Min Read
ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ

ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ

Emergency: Kangana Ranaut said on Sep 6 answer will get for those who are talking about Constitution

ಕಂಗನಾ ರಣಾವತ್‌ ಅವರ #ಎಮರ್ಜೆನ್ಸಿ: ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಸಂಸದರಿಗೆ ಸೆಪ್ಟೆಂಬರ್ 6ರಂದು ಉತ್ತರ ಸಿಗಲಿದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಹೇಳಿದ್ದಾರೆ. ಆ ದಿನದಂದು ಅವರ ಬಹು ನಿರೀಕ್ಷಿತ “ಎಮರ್ಜೆನ್ಸಿ” ಚಿತ್ರ ಬಿಡುಗಡೆಗೊಳ್ಳಲಿದೆ.

Contents
ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗEmergency: Kangana Ranaut said on Sep 6 answer will get for those who are talking about Constitutionಮುಖ್ಯಾಂಶಗಳು:

ಮುಖ್ಯಾಂಶಗಳು:

  • ಸೆಪ್ಟೆಂಬರ್ 6ರಂದು ಸಂವಿಧಾನದ ಬಗ್ಗೆ ಮಾತನಾಡುವವರಿಗೆ ಉತ್ತರ ಸಿಗಲಿದೆ.
  • ಕಂಗನಾ ರಣಾವತ್‌ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.
  • ಕಂಗನಾ ಅಭಿನಯದ “ಎಮರ್ಜೆನ್ಸಿ” ಚಿತ್ರ ಸೆಪ್ಟೆಂಬರ್ 6ಕ್ಕೆ ಬಿಡುಗಡೆಯಾಗಲಿದೆ.

ಹೊಸದಿಲ್ಲಿ: ಸಂವಿಧಾನದ ಬಗ್ಗೆ ಮಾತನಾಡುವ ಎಲ್ಲರಿಗೂ ಸೆಪ್ಟೆಂಬರ್ 6ರಂದು ಉತ್ತರ ಸಿಗಲಿದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಹೇಳಿದ್ದಾರೆ. ಅವರ ಬಹು ನಿರೀಕ್ಷಿತ “ಎಮರ್ಜೆನ್ಸಿ” ಚಿತ್ರ ಆ ದಿನ ತೆರೆ ಕಾಣಲಿದೆ.

ಎಮರ್ಜೆನ್ಸಿ: ಸಂವಿಧಾನದ ಕೈಪಿಡಿಯೊಂದಿಗೆ ಓಡಾಡುತ್ತಿರುವವರ ಕರಾಳ ಮುಖವಾಡ ಸೆ. 6 ರಂದು ಬಹಿರಂಗ

ಇತ್ತೀಚಿನ ದಿನಗಳಲ್ಲಿ ತೆರೆಕಂಡ ಚಿತ್ರಗಳ ಪೈಕಿ, ಭಾರೀ ವಿವಾದದ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ ಎಂದು ಹೇಳಲಾಗುತ್ತಿದೆ. ತುರ್ತು ಪರಿಸ್ಥಿತಿ ಹೇರಿದ 50 ವರ್ಷಕ್ಕೆ ಕಾಲಿಡುತ್ತಿರುವ ಸಮಯದಲ್ಲಿ “ಎಮರ್ಜೆನ್ಸಿ” ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ ಸಂವಿಧಾನದ ಕರಾಳ ಸತ್ಯವನ್ನು ಹೊರಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.

ಜೂನ್ 25, 1975 ರಿಂದ ಮಾರ್ಚ್ 21, 1977ರ ಅವಧಿಯ 21 ತಿಂಗಳಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಕಂಗನಾ ಅವರ ಬಿಡುಗಡೆಗೆ ಸಿದ್ಧವಾಗಿರುವ “ಎಮರ್ಜೆನ್ಸಿ” ಚಿತ್ರ ಈ ಕಥೆಯನ್ನು ಹೊಂದಿದೆ.

- Advertisement -
Rahul gandhi

“ನನಗೆ ಮಹಾರಾಷ್ಟ್ರದ ಬಗ್ಗೆ ಹೆಮ್ಮೆಯಿದೆ, ಕಾನೂನಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಅಲ್ಲಿಗೆ ಹೋಗಬೇಕಾಯಿತು. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸೆಪ್ಟೆಂಬರ್ 6ರಂದು ನನ್ನ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಯಾಗಲಿದೆ. ಈಗಿನ ಕಾಲದ ಜನರಿಗೆ ಐವತ್ತು ವರ್ಷಗಳ ಹಿಂದೆ ನಡೆದಿದ್ದನ್ನು ತಿಳಿಯಬೇಕಾಗಿದೆ,” ಎಂದು ಕಂಗನಾ ರಣಾವತ್‌ ಹೇಳಿದ್ದಾರೆ.

“ಸಂವಿಧಾನದ ಅಪಹಾಸ್ಯವನ್ನು ಹೇಗೆ ಮಾಡಲಾಯಿತು, ದೇಶದ ನಾಯಕರನ್ನು ಹೇಗೆ ಬಂಧಿಸಲಾಯಿತು ಎನ್ನುವುದರ ಬಗ್ಗೆ ಚಿತ್ರದಲ್ಲಿ ವಿವರಿಸಲಾಗಿದೆ. ಈಗ ಸಂವಿಧಾನದ ಪುಸ್ತಕವನ್ನು ಹಿಡಿದು ಓಡಾಡುತ್ತಿರುವವರಿಗೆ ಈ ವಿಚಾರದಲ್ಲಿ ಗಂಭೀರತೆ ಇಲ್ಲ” ಎಂದು ಕಂಗನಾ ರಣಾವತ್‌ ಆರೋಪಿಸಿದ್ದಾರೆ.

“ಸಂವಿಧಾನದ ಬಗ್ಗೆ ಮಾತನಾಡುವವರು ಅದನ್ನು ತಮ್ಮ ಸ್ವತ್ತು ಎಂದುಕೊಂಡಿದ್ದಾರೆ. ದೇಶದ ಸಂವಿಧಾನವನ್ನು ಪರಿವಾರ ತಮ್ಮ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಂಡಿತು ಎನ್ನುವುದಕ್ಕೆ ಚಿತ್ರ ಉತ್ತರ ನೀಡಲಿದೆ,” ಎಂದು ಕಂಗನಾ, ಪರೋಕ್ಷವಾಗಿ ಇಂದಿರಾ ಗಾಂಧಿ ಕುಟುಂಬವನ್ನು ಟೀಕಿಸಿದ್ದಾರೆ.

View this post on Instagram

A post shared by Kangana Ranaut (@kanganaranaut)

ಝೀ ಸ್ಟುಡಿಯೋನಿರ್ಮಿಸುತ್ತಿರುವ “ಎಮರ್ಜೆನ್ಸಿ” ಚಿತ್ರವನ್ನು ಕಂಗನಾ ರಣಾವತ್‌ ಖುದ್ದು ನಿರ್ದೇಶಿಸಿದ್ದಾರೆ, ಜೊತೆಗೆ ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಯಪ್ರಕಾಶ್‌ ನಾರಾಯಣ್‌ ಪಾತ್ರದಲ್ಲಿ ಅನುಪಮ್‌ ಖೇರ್‌, ವಾಜಪೇಯಿ ಪಾತ್ರದಲ್ಲಿ ಶ್ರೇಯಸ್‌ ತಲ್ಪಡೆ, ಮೊರಾರ್ಜಿ ದೇಸಾಯಿ ಪಾತ್ರದಲ್ಲಿ ಅಶೋಕ್‌ ಛಾಬ್ರಾ ನಟಿಸುತ್ತಿದ್ದಾರೆ.

Also Read: ಎಮರ್ಜೆನ್ಸಿ ಸಮಯದಲ್ಲಿ ಗುರುತಿಸದಂತೆ ಮುಚ್ಚುಗೆಯ ಹಾಕಿಕೊಂಡಿದ್ದ ಪ್ರಧಾನಿ ಮೋದಿ : ಚಿತ್ರಗಳು

- Advertisement -

ಈ ಚಿತ್ರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಬೇರೆ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟು ಜೂನ್ 14ಕ್ಕೆ ಎಂದಾಯಿತು. ಆದರೆ, ಕಂಗನಾಗೆ ಬಿಜೆಪಿ ಟಿಕೆಟ್ ಘೋಷಿಸಿದ ಹಿನ್ನಲೆಯಲ್ಲಿ ಮತ್ತೆ ಮುಂದೂಡಿಕೆಯಾಗಿ, ಈಗ ಸೆಪ್ಟೆಂಬರ್ 6ಕ್ಕೆ ಚಿತ್ರದ ಬಿಡುಗಡೆಗೆ ಮಹೂರ್ತ ಫಿಕ್ಸ್‌ ಆಗಿದೆ.

You Might Also Like

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚೈತ್ರಾ ಕುಂದಾಪುರ ಮದುವೆ ವಿವಾದ: ತಂದೆಯಿಂದ ಆಘಾತಕಾರಿ ಆರೋಪ, “ಚೈತ್ರಾ ಮತ್ತು ಆಕೆಯ ಪತಿ ಕಳ್ಳರು”

Viral Video: ಭಾರತದ ಕ್ವಿಕ್ ಡೆಲಿವರಿ ಸೇವೆಗೆ ವಿದೇಶಿ ಮಹಿಳೆ ಫಿದಾ, ವಿಡಿಯೊ ಸಂಚಲನ!

ಕೊಕೇನ್ ಚಟಕ್ಕೆ 1 ಕೋಟಿ ಆಸ್ತಿ ನುಂಗಿದ ವೈದ್ಯೆ: ಹೈದರಾಬಾದ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಂಧನ

ನಮ್ರತಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಒತ್ತಾಯ

TAGGED:DemocracyemergencyIndianKangana Ranaut
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ರಚಿತಾ ರಾಮ್‌ರ ಸಿನಿ ಪಯಣಕ್ಕೆ 12 ವರ್ಷ: ದರ್ಶನ್‌ರಿಂದ ವೇದಿಕೆಯ ಮೇಲೆ ಭಾವುಕ ಶುಭಾಶಯ

ರಚಿತಾ ರಾಮ್‌ರ ಸಿನಿ ಪಯಣಕ್ಕೆ 12 ವರ್ಷ: ದರ್ಶನ್‌ರಿಂದ ವೇದಿಕೆಯ ಮೇಲೆ ಭಾವುಕ ಶುಭಾಶಯ

May 14, 2025
ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

ಭಾರತೀಯ ಸೇನೆಯ ಶೌರ್ಯಕ್ಕೆ ರಷ್ಯಾ ಮಹಿಳೆಯ ಸಲಾಮ್: ‘ಭಾರತ ನನ್ನ ಮನೆ’ ಎಂದು ವೈರಲ್ ವಿಡಿಯೊ

May 14, 2025
ಬಿಗ್‌ಬಾಸ್‌ ಬೆಡಗಿ ನಿಕ್ಕಿ ತಂಬೋಲಿ: ಪ್ರಿಯಕರ ಅರ್ಬಾಜ್ ಜೊತೆ ರೋಮ್ಯಾಂಟಿಕ್ ಫೋಟೋಶೂಟ್ ವೈರಲ್

ಬಿಗ್‌ಬಾಸ್‌ ಬೆಡಗಿ ನಿಕ್ಕಿ ತಂಬೋಲಿ: ಪ್ರಿಯಕರ ಅರ್ಬಾಜ್ ಜೊತೆ ರೋಮ್ಯಾಂಟಿಕ್ ಫೋಟೋಶೂಟ್ ವೈರಲ್

May 14, 2025
ಮಹಾಭಾರತ ಕಾಲದ ಅಖಂಡ ಭಾರತ ಹೇಗಿತ್ತು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಹಾಭಾರತ ಕಾಲದ ಅಖಂಡ ಭಾರತ ಹೇಗಿತ್ತು ಗೊತ್ತಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್

May 14, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?