Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ!
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ದೇಶ > ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ!

ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ!

Web Desk
Last updated: July 6, 2024 1:05 pm
Web Desk Published July 6, 2024
Share
2 Min Read
ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ!

ಅಂಚೆ ಜೀವ ವಿಮೆ! ನಿಮ್ಮ ಕುಟುಂಬಕ್ಕೆ ಆಸರೆ

ಮನುಷ್ಯನ ಜೀವನವು ನೀರಿನ ಮೇಲಿನ ಗುಳ್ಳೆಯಂತೆ. ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮನೆಯ ಮುಖ್ಯಸ್ಥ ದುರಾದೃಷ್ಟವಶಾತ್​ ಮೃತಪಟ್ಟರೆ ಆತನನ್ನು ಅವಲಂಬಿಸಿದ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಮುಂಚಿತವಾಗಿಯೇ ಜೀವ ವಿಮೆತೆಗೆದುಕೊಳ್ಳುವುದು ಅತ್ಯಗತ್ಯ. ನೀವು ಇನ್ನೂ ಜೀವ ವಿಮೆ ತೆಗೆದುಕೊಂಡಿಲ್ಲವೇ? ಇಲ್ಲ, ಎಂದರೆ ಪೋಸ್ಟ್ ಆಫೀಸ್ ನೀಡುವ 15 ಲಕ್ಷ ರೂ. ಜೀವ ವಿಮಾ ಪಾಲಿಸಿಯನ್ನು ಬಗ್ಗೆ ಈಗ ತಿಳಿದುಕೊಳ್ಳಿ.

Contents
ಅಂಚೆ ಜೀವ ವಿಮೆ! ನಿಮ್ಮ ಕುಟುಂಬಕ್ಕೆ ಆಸರೆಪ್ರಸ್ತುತ ಅಂಚೆ ಜೀವ ವಿಮೆಯ ಜಾಗೃತಿ:ವರ್ಷಕ್ಕೆ ₹755 ಪಾವತಿಸಿದರೆ:ವರ್ಷಕ್ಕೆ ₹399 ಪಾವತಿಸಿದರೆ:ವರ್ಷಕ್ಕೆ ₹299 ಪಾವತಿಸಿದರೆ:ವಿಮೆ ಪಡೆಯಲು ಅರ್ಹತೆ:

ಪ್ರಸ್ತುತ ಅಂಚೆ ಜೀವ ವಿಮೆಯ ಜಾಗೃತಿ:

ನಾವು ಜೀವನದಲ್ಲಿ ಏನಾದರೂ ಆಕಸ್ಮಿಕವಾಗಿ ನಡೆಯಬಹುದು ಎಂಬ ಭಯದಿಂದ ಜನರು ಜೀವ ವಿಮೆಯ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಕುಟುಂಬದ ಹಿರಿಯರು ತಮ್ಮ ಅಪಘಾತದ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವಾಗಲು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಅನೇಕರು ಟರ್ಮ್ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದರು, ಆದರೆ ಇವುಗಳಿಗೆ ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾದ್ದರಿಂದ ಹಲವು ಜನರಿಗೆ ಅವು ಹೊರೆಯಾಗುತ್ತವೆ. ಇಂತಹವರಿಗಾಗಿ ಅಂಚೆ ಇಲಾಖೆಯು ಕೈಗೆಟಕುವ ದರದಲ್ಲಿ ಜೀವನ ವಿಮಾ ಪಾಲಿಸಿಗಳನ್ನು ತರುತ್ತಿದೆ. ಇವುಗಳಲ್ಲಿ ಉತ್ತಮವಾದ ಪಾಲಿಸಿಗಳ ವಿವರಗಳನ್ನು ಇಲ್ಲಿ ನೋಡೋಣ.

ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ!

ವರ್ಷಕ್ಕೆ ₹755 ಪಾವತಿಸಿದರೆ:

ಅಂಚೆ ಕಚೇರಿಯಿಂದ ಈ ವಿಮೆಯನ್ನು ತೆಗೆದುಕೊಂಡವರು ಅಪಘಾತದಿಂದ ಮೃತಪಟ್ಟರೆ, ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಪಾವತಿಸಲಾಗುತ್ತದೆ. ವಿಮೆ ಪಡೆದವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೂ 15 ಲಕ್ಷ ರೂ. ಪಾವತಿಸಲಾಗುತ್ತದೆ. ಮರಣ ಹೊಂದಿದಲ್ಲಿ, ಮಕ್ಕಳ ವಿದ್ಯಾಭ್ಯಾಸಕ್ಕೆ 1 ಲಕ್ಷ ರೂಪಾಯಿ ಮತ್ತು ಮದುವೆಗೆ ಇನ್ನೊಂದು 1 ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತದೆ. ವೈದ್ಯಕೀಯ ವೆಚ್ಚಕ್ಕಾಗಿ 1 ಲಕ್ಷ ರೂಪಾಯಿ ಪಾವತಿಸಲಾಗುತ್ತದೆ. ಸಾಮಾನ್ಯ ಚಿಕಿತ್ಸೆಗೆ ದಿನಕ್ಕೆ ₹1,000, ಐಸಿಯುನಲ್ಲಿ ಚಿಕಿತ್ಸೆಗಾಗಿ ದಿನಕ್ಕೆ ₹2,000. ಕೈಕಾಲು ಮುರಿದರೆ ₹25,000 ಪರಿಹಾರ.

ವರ್ಷಕ್ಕೆ ₹399 ಪಾವತಿಸಿದರೆ:

ಅಪಘಾತ ವಿಮೆಯಲ್ಲಿ ವ್ಯಕ್ತಿ ಮರಣ ಹೊಂದಿದರೆ ₹10 ಲಕ್ಷ ವಿಮೆ ಪಡೆಯಬಹುದು. ಶಾಶ್ವತ ಅಂಗವೈಕಲ್ಯ, ಕೈಕಾಲು, ಬ್ರೈನ್ ಸ್ಟ್ರೋಕ್​ಗೆ ₹10 ಲಕ್ಷ ಪಾವತಿಸಲಾಗುತ್ತದೆ. ಆಸ್ಪತ್ರೆಯಲ್ಲಿ ₹60,000 ಒಳರೋಗಿ ವಿಭಾಗದಡಿ ಮತ್ತು ₹30,000 ಹೊರರೋಗಿ ವಿಭಾಗದಡಿ ಕ್ಲೇಮ್ ಮಾಡಬಹುದು. ಚಿಕಿತ್ಸೆಯ ಸಮಯದಲ್ಲಿ ದಿನಕ್ಕೆ ₹1,000, 10 ದಿನಗಳವರೆಗೆ. ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕದ 10% ಅಥವಾ ₹1 ಲಕ್ಷ ವರೆಗೆ ನಗದು. ಅಪಘಾತ ಸಾರಿಗೆ ವೆಚ್ಚಕ್ಕೆ ₹25,000 ಮತ್ತು ಅಂತ್ಯಸಂಸ್ಕಾರಕ್ಕೆ ₹5,000.

- Advertisement -

Also read: PM Vishwakarma Yojana: ಕೇಂದ್ರ ಸರ್ಕಾರದಿಂದ 15,000 ರೂಪಾಯಿಗಳ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ!

ವರ್ಷಕ್ಕೆ ₹299 ಪಾವತಿಸಿದರೆ:

299 ರೂಪಾಯಿಗಳ ಪ್ರೀಮಿಯಂ ಆಯ್ಕೆ ಮಾಡಿಕೊಂಡ ಪಾಲಿಸಿದಾರರು ಮರಣಹೊಂದಿದರೆ ₹10 ಲಕ್ಷ ಪಾವತಿಸಲಾಗುತ್ತದೆ. ಅಪಘಾತದಲ್ಲಿ ಮರಣಹೊಂದಿದರೆ, ಅಂಗವಿಕಲರಾಗಿದ್ದರೆ ಅಥವಾ ಪಾರ್ಶ್ವವಾಯುವಿಗೆ ಒಳಗಾದರೆ ಮೇಲಿನ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿರುವ ಇತರ ಹೆಚ್ಚುವರಿ ಪ್ರಯೋಜನಗಳಿಲ್ಲ.

ವಿಮೆ ಪಡೆಯಲು ಅರ್ಹತೆ:

ಈ ಪಾಲಿಸಿಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಪಡೆಯಬೇಕು. ಇದಕ್ಕಾಗಿ ವಿಶೇಷವಾಗಿ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಮೇಲಿನ ಮೂರು ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ಕುಟುಂಬಕ್ಕೆ ಆಸರೆಯಾಗುವ ಈ ಜೀವ ವಿಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

You Might Also Like

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

ಬಿಜೆಪಿ ನಾಯಕ ಬಬ್ಬನ್ ಸಿಂಗ್‌ಗೆ ಉಚ್ಛಾಟನೆ: ನರ್ತಕಿಯ ಜೊತೆ ಅನುಚಿತ ವರ್ತನೆಯ ವಿಡಿಯೊ ವೈರಲ್‌

ರಾಯಚೂರಿನಲ್ಲಿ ಆಘಾತಕಾರಿ ಘಟನೆ: ಮೋದಿ, ರಫೇಲ್ ವಿರುದ್ಧ ಅವಹೇಳನಕಾರಿ ಪೋಸ್ಟ್, ವ್ಯಕ್ತಿ ಬಂಧನ

Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores

You Might Also Like

ಆನಂದ ಗುರೂಜಿಗೆ ಬ್ಲ್ಯಾಕ್‌ಮೇಲ್‌: ಕಾರು ತಡೆದು ಹಣಕ್ಕೆ ಬೆದರಿಕೆ, ಚಿಕ್ಕಜಾಲದಲ್ಲಿ ಕೇಸ್‌ ದಾಖಲು

ಆನಂದ ಗುರೂಜಿಗೆ ಬ್ಲ್ಯಾಕ್‌ಮೇಲ್‌: ಕಾರು ತಡೆದು ಹಣಕ್ಕೆ ಬೆದರಿಕೆ, ಚಿಕ್ಕಜಾಲದಲ್ಲಿ ಕೇಸ್‌ ದಾಖಲು

May 15, 2025
ಚೀನಾದ ಜೆ-10 ಜೆಟ್ ಕಂಪನಿಗೆ ಶಾಕ್: ಮೋದಿಯ ಆಪರೇಷನ್ ಸಿಂದೂರ್ ಭಾಷಣದ ಬಳಿಕ 11.5% ಷೇರು ಕುಸಿತ

ಚೀನಾದ ಜೆ-10 ಜೆಟ್ ಕಂಪನಿಗೆ ಶಾಕ್: ಮೋದಿಯ ಆಪರೇಷನ್ ಸಿಂದೂರ್ ಭಾಷಣದ ಬಳಿಕ 11.5% ಷೇರು ಕುಸಿತ

May 15, 2025
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಬಿಬಿಎಂಪಿಗೆ ವಿದಾಯ, ಹೊಸ ಆಡಳಿತದ ಯುಗ ಆರಂಭ!

ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಬಿಬಿಎಂಪಿಗೆ ವಿದಾಯ, ಹೊಸ ಆಡಳಿತದ ಯುಗ ಆರಂಭ!

May 15, 2025
ಇ-ಕಾಮರ್ಸ್‌ ತಾಣಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಡಕ್ ಎಚ್ಚರಿಕೆ: ಪಾಕ್ ಸರಕು ಮಾರಿದರೆ ಕಠಿಣ ಕ್ರಮ

ಇ-ಕಾಮರ್ಸ್‌ ತಾಣಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಡಕ್ ಎಚ್ಚರಿಕೆ: ಪಾಕ್ ಸರಕು ಮಾರಿದರೆ ಕಠಿಣ ಕ್ರಮ

May 15, 2025
Previous Next
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?